ಸಂತ ಶಿಶುನಾಳ ಶರೀಫರು

ಸಂತ ಶಿಶುನಾಳ ಶರೀಫರು ನೂರಾರು ತತ್ವಪದಗಳನ್ನು ರಚಿಸಿ, ಜೀವನದ ಸತ್ಯ ಅಸತ್ಯಗಳನ್ನು ತಮ್ಮ ತತ್ವಪದಗಳಲ್ಲಿ ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಮಾಡಿದರು. ಶರೀಫರ ಬಾಲ್ಯದ ಕೆಲವು ಘಟನೆಗಳು ಮತ್ತು ಅವರ ಜೀವನದಲ್ಲಿ ಗೋವಿಂದ ಭಟ್ಟರ ಪ್ರಭಾವ, ಶರೀಫರನ್ನು ಸಾಮಾಜ ಸುಧಾರಕರನ್ನಾಗಿ ಹೇಗೆ ಪರಿವರ್ತಿಸಿತು ಎಂದು ಈ  ನಾಟಕದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೆವು.